Karnataka Newslive

ಎಸ್.ಎಸ್‍.ಎಲ್‍.ಸಿ ಪಾಸ್ ಆಯ್ತು… ಮುಂದೆ…?

ಎಸ್ಎಸ್ಎಲ್ಸಿ ಬಳಿಕ ವಿದ್ಯಾರ್ಥಿಗಳು ಯಾವ ಕೋರ್ಸ್ಗೆ ಸೇರುವುದು ಎನ್ನುವ ಯೋಚನೆಯಲ್ಲಿದ್ದಾರೆ. ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಎಸ್ಎಸ್ಎಲ್ಸಿ ನಂತರ ಏನು ಮಾಡಬೇಕು..? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು..? ಎನ್ನುವ ಪ್ರಶ್ನೆ ಕಾಡುತ್ತಿದೆ. ಸ್ಮಾರ್ಟ್ವಾಚ್ಗಳ ಮೇಲೆ ಶೇ.70 ರಷ್ಟು ರಿಯಾಯಿತಿ! ಫಲಿತಾಂಶ ಪ್ರಕಟವಾದ ಮರು ದಿನವೇ ಪಿಯುಸಿ, ಡಿಪ್ಲೊಮ, ನರ್ಸಿಂಗ್ ಸೇರಿದಂತೆ ಅನೇಕ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ. ಎಸ್ಎಸ್ಎಲ್ಸಿ ನಂತರ ಯಾವೇಲ್ಲ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು,

ಶಿಕ್ಷಣ: ಕೋರ್ಸ್‍ ಆಯ್ಕೆಗೂ ಮುನ್ನ……

ಹಲವು ಶಾಲೆಗಳಲ್ಲಿ 10 ಮತ್ತು 12ನೇ (ದ್ವಿತೀಯ ಪಿಯುಸಿ) ತರಗತಿ ವಿದ್ಯಾರ್ಥಿಗಳಿಗೆ ‘ಕೌನ್ಸೆಲಿಂಗ್‘ (ಮಾರ್ಗದರ್ಶನ) ನಡೆಯುತ್ತಿದೆ. ಇದು ಕೋರ್ಸ್ ಆಯ್ಕೆ, ವೃತ್ತಿ ಯೋಜನೆ ತಯಾರಿ ಸೇರಿದಂತೆ ಭವಿಷ್ಯದ ‘ಶೈಕ್ಷಣಿಕ ಪಯಣ‘ಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗ ತೋರುವ ಕಾರ್ಯಕ್ರಮ. ತಜ್ಞರು, ವಿದ್ಯಾರ್ಥಿಗಳು–ಪೋಷಕ ರೊಂದಿಗೆ ಚರ್ಚೆ ನಡೆಸಿ, ಇಬ್ಬರಲ್ಲೂ ಇಬಹುದಾದ ಆತಂಕ, ಗೊಂದಲಗಳನ್ನು ನಿವಾರಿಸಿ, ಸೂಕ್ತವಾದ ವೃತ್ತಿ ಮತ್ತು ಕೋರ್ಸ್ ಆಯ್ಕೆಗೆ ನೆರವಾಗುತ್ತಾರೆ. ಈ ಪ್ರಕ್ರಿಯೆ ಹೇಗಿರುತ್ತದೆ : ಸಾಮಾನ್ಯವಾಗಿ, ಶಾಲಾ ಕಾಲೇಜುಗಳಲ್ಲಿ ನಡೆಸುವ ಸಮೂಹ ಮಾರ್ಗದರ್ಶನ ಅಥವಾ ವೈಯಕ್ತಿಕ ಮಾರ್ಗದರ್ಶನದಲ್ಲಿ

ಪ್ರಾಥಮಿಕ ಶಿಕ್ಷಣದ ಮಹತ್ವವೇನು? ಗುಣಮಟ್ಟದ ಶಿಕ್ಷಣ ಏಕೆ ಮುಖ್ಯ?

ಇದರ ಉದ್ದೇಶವು ವಿದ್ಯಾರ್ಥಿಗಳಿಗೆ ಸಾಮಾನ್ಯ ತರಬೇತಿಯನ್ನು ಒದಗಿಸುವುದು, ಅದು ವೈಯಕ್ತಿಕ ಮೋಟಾರು ಕೌಶಲ್ಯಗಳು ಮತ್ತು ಸಾಮರ್ಥ್ಯಗಳು, ವೈಯಕ್ತಿಕ ಸಮತೋಲನದ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತದೆ; ಮೂಲಭೂತ ಸಾಂಸ್ಕೃತಿಕ ಅಂಶಗಳ ಸ್ವಾಧೀನದೊಂದಿಗೆ ಸಂಬಂಧ ಮತ್ತು ಸಾಮಾಜಿಕ ಕ್ರಿಯೆ; ಮೇಲೆ ತಿಳಿಸಿದ ಪಾಠಗಳು. ಗುಣಮಟ್ಟದ ಶಿಕ್ಷಣ ಏಕೆ ಮುಖ್ಯ? ಉನಾ ಗುಣಮಟ್ಟದ ಶಿಕ್ಷಣ ಒಂದು ಆಗಿರುತ್ತದೆ ಶಿಕ್ಷಣ ಪರಿಣಾಮಕಾರಿ. … ವಿದ್ಯಾರ್ಥಿಗಳಿಗೆ ವಸ್ತು ಮತ್ತು ಸಾಂಸ್ಥಿಕ ಸಂಪನ್ಮೂಲಗಳು ಲಭ್ಯವಾಗುವಂತೆ ಮಾಡಿ, ಮತ್ತು ಈ ಸಂಪನ್ಮೂಲಗಳನ್ನು ಪ್ರತಿಯೊಬ್ಬರ ಅಗತ್ಯಗಳಿಗೆ ಸರಿಹೊಂದಿಸಲಾಗುತ್ತದೆ, ಇದರಿಂದ ಪ್ರತಿಯೊಬ್ಬರೂ ಶೈಕ್ಷಣಿಕ

ತಪಸ್ವೀ ಕಾರ್ಯಕರ್ತರು ಸಮರ್ಪಣೆಯ ಸಂಕೇತ:  -ವಿಜಯೇಂದ್ರ ಯಡಿಯೂರಪ್ಪ

ಒಂದು ರಾಜಕೀಯ ಪಕ್ಷದ ಕಾರ್ಯಕರ್ತ ಸಹಜವಾಗಿ ಬಯಸುವುದು ತನ್ನ ಸೇವೆಗೆ ಸೂಕ್ತ ಗೌರವ ಮಾತ್ರ.ಗೌರವವೆಂದರೆ ಸಮ್ಮಾನ,ಅಧಿಕಾರವನ್ನಲ್ಲ , ಅವನ ಕನಿಷ್ಠ ನಿರೀಕ್ಷೆ ತನ್ನ ಸೇವೆ ಹಾಗೂ ಶ್ರಮವನ್ನು ಗುರುತಿಸಿ ಪಕ್ಷದ ಪ್ರಮುಖರು ಅಥವಾ ಅಧಿಕಾರಸ್ಥ ಮುಖಂಡರು ಹೆಸರಿಡಿದು ಕರೆದರಷ್ಟೇ ಸಾಕು, ಅವನು ಧನ್ಯತಾಭಾವ ಹೊಂದುತ್ತಾನೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾರು ಗುರುತಿಸಲಿ ಬಿಡಲಿ ತನ್ನ ಸೇವೆ ಸಾರ್ಥಕವಾದರಷ್ಟೇ ಸಾಕು, ಈ ದೇಶ ಸುರಕ್ಷಿತವಾದರೆ ಸಾಕು ಎಂಬ ಆತ್ಮ ಸಂತೋಷವನ್ನು

ಆರೋಗ್ಯ ಎಂದರೇನು: ದೈಹಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಆರೋಗ್ಯಕ್ಕೆ ಏನು ಬೇಕು?

ಪೌಷ್ಠಿಕ ಆಹಾರ (ಧಾನ್ಯ, ಹಣ್ಣು, ತರಕಾರಿ, ಹಾಲು,ಮೊಟ್ಟೆ,ಮೀನು, ಮಾಂಸ ಇತ್ಯಾದಿ ಸಮತೋಲನ ಆಹಾರ) ಶುದ್ಧ ಕುಡಿಯುವ ನೀರು, ಉತ್ತಮ ಪರಿಸರ ಮನೆಯ ಮತ್ತು ಸುತ್ತಮುತ್ತ ಶುದ್ಧಗಾಳಿ, ಸಾಕಷ್ಟು ಬೆಳಕು, ಸ್ವಚÀ್ಛತೆ ಸಾಮಾಜಿಕ ಪರಿಸರ ಎಂದರೆ ಜಾತಿ, ಧರ್ಮ, ಲಿಂಗ ಸಮಾನತೆ ಇರುವ ಸಮಾಜ ವೈಯಕ್ತಿಕ ಸ್ವಚ್ಛತೆ ಸಾಂಸ್ಕøತಿಕ ನೆಮ್ಮದಿ ಮತ್ತು ಮನರಂಜನೆ ದುಶ್ಚಟಗಳಿಂದ  ದೂರವಿರುವುದು ಆರೋಗ್ಯ ಕಾಪಾಡಲು ವೈದ್ಯರು ಬೇಕೆ? ನೀವೇ ಸಾಕೆ? ಸಾಮಾಜಿಕ ಕಾರಣಗಳು:(ಲಿಂಗಭೇದ,ಜಾತಿಭೇದ ಇತ್ಯಾದಿ) ಉದಾಹರಣೆಗೆ ಮಹಿಳೆಯರು ಮತ್ತು ಪುರುಷರ ಊಟದಲ್ಲಿ ವ್ಯತ್ಯಾಸ, ಜಾತಿಯ

ವೈಯಕ್ತಿಕ  ಆರೋಗ್ಯ ರಕ್ಷಣೆ : ನಿತ್ಯವೂ ಪಾಲಿಸಬೇಕಾದ ಸರಳವಾದ ಹೆಜ್ಜೆಗಳು

ಆರೋಗ್ಯಕರ ಜೀವನ ಎಂದರೆ ಉತ್ತಮ ಆರೋಗ್ಯ ಮತ್ತು ವಿವೇಕಯುತ ಮನಸ್ಸು. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ನಿಮ್ಮ ಮನಸ್ಸು ಮತ್ತು ದೇಹಕ್ಕೆ ಸೂಕ್ತವಾಗಿರುವುದನ್ನು ನೀವು ಮಾಡಬೇಕು. ನಿಮ್ಮ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಮೂಡುತ್ತದೆ. ಇದು ನಿಮ್ಮ ಸ್ವಾಭಿಮಾನ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸುವುದು ಮುಖ್ಯ. ಧೂಮಪಾನ, ಮಾದಕ ದ್ರವ್ಯ ಸೇವನೆ ಮತ್ತು ಮದ್ಯ ಸೇವನೆಯಂತಹ

ಕೇಂದ್ರ ಬಜೆಟ್: ಆದಾಯ ತೆರಿಗೆ ಸ್ಥಿತಿ ಯಾರಿಗೆ ಎಷ್ಟು, ಪರಿಣಾಮ ಏನು?

ನವದೆಹಲಿ: ಕೇಂದ್ರ  ಬಜೆಟ್ 2023ರ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೂತನ ತೆರಿಗೆ ಸ್ಲಾಬ್ ಗಳನ್ನು ವಿವರಿಸಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ ಗೆ ಹೆಚ್ಚಳ ಮಾಡಿದ್ದಾರೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದು, ಹೊಸ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ  7 ಲಕ್ಷ ರೂ ವರೆಗೆ ತೆರಿಗೆ ವಿನಾಯ್ತಿ ಘೋಷಿಸಿದ್ದು ಮಧ್ಯಮ ವರ್ಗದಲ್ಲಿ ಹರ್ಷ ತಂದಿದೆ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು

ಚುನಾವಣಾ ವರ್ಷ: ಕರ್ನಾಟಕಕ್ಕೆ ಕಾಮನಬಿಲ್ಲು ತೋರಿಸಿದ ಕೇಂದ್ರ ಬಜೆಟ್

ಕರ್ನಾಟಕದ ಪಾಲಿಗೆ ಇದು ಚುನಾವಣಾ ವರ್ಷ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡಬೇಕಾದ ತುರ್ತಿನಲ್ಲಿ ಬಿಜೆಪಿ ನಾಯಕರು ಇದ್ದಾರೆ. ಇದಕ್ಕೆ ಪೂರಕವಾಗಿ ಕೇಂದ್ರ ಬಜೆಟ್ನಪಲ್ಲಿ ಕರ್ನಾಟಕಕ್ಕೆ ಕಾಮನಬಿಲ್ಲು ತೋರಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿರುವ 2023-24ನೇ ಸಾಲಿನ ಕೇಂದ್ರ ಬಜೆಟ್  ಕರ್ನಾಟಕಕ್ಕೆ ಹಲವು ಯೋಜನೆಗಳನ್ನು ಒದಗಿಸಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ಡಿಎ ಸರ್ಕಾರ ಎರಡನೇ ಅವಧಿ ಪೂರೈಸಲು ಇನ್ನೊಂದೇ ವರ್ಷ ಬಾಕಿ ಇದೆ. ಮುಂದಿನ ವರ್ಷ ಲೋಕಸಭಾ

ಚುನಾವಣಾ ಬಜೆಟ್ಗೆ ಸಿದ್ಧತೆ; ಮತದಾರರ ಮೂಗಿಗೆ ತುಪ್ಪ? ಆಕರ್ಷಕ ಕೊಡುಗೆಗಳತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಲವು

ಬೆಂಗಳೂರು:  ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಮತದಾರರನ್ನು ಸೆಳೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ಗೆ್ ಒತ್ತು ನೀಡಲಿದ್ದಾರೆ. ಇದೇ ಆಧಾರದಲ್ಲಿ 2023-24ನೇ ಸಾಲಿನಲ್ಲಿ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಜನಪರ, ಆಕರ್ಷಕ ಯೋಜನೆಗಳಿಗಾಗಿ ಸಂಪನ್ಮೂಲಕ್ಕಾಗಿ ಕೇಂದ್ರದಿಂದ ಬರಬೇಕಾದ ರಾಜ್ಯದ ಪಾಲಿನ ತೆರಿಗೆ ಮೊತ್ತದ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯದ ಅಂದಾಜಿನ ಪ್ರಕಾರ, ಕರ್ನಾಟಕಕ್ಕೆ ಈಗ ಕೇಂದ್ರದಿಂದ ಹಂಚಿಕೆ ಆಗಬೇಕಿರುವ ರಾಜ್ಯದ ಪಾಲಿನ ತೆರಿಗೆ ಮೊತ್ತ ರೂ. 37,252 ಕೋಟಿ ಆಗಿದೆ. ಮಾರ್ಚ್ಗೆ ಅಂತ್ಯಗೊಳ್ಳುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ

ಹಾಸನ ಕ್ಷೇತ್ರ: ಗೌಡರ ಕುಟುಂಬಕ್ಕೆ ಮಗ್ಗುಲ ಮುಳ್ಳು

ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಹಾಸನ ಜಿಲ್ಲೆ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನ ಕ್ಷೇತ್ರದ ಕಾರಣದಿಂದಲೇ ಗಮನಸೆಳೆಯುತ್ತಿದೆ. ಹಾಸನ ಕ್ಷೇತ್ರ ಚುನಾವಣೆಗೆ ಮೊದಲೇ ದೇವೇಗೌಡರ ಕುಟುಂಬಕ್ಕೆ ತಲೆನೋವಾಗುತ್ತಿದೆ. ಗೌಡರ ಕುಟುಂಬದ ಹಿರಿಯ ಸೊಸೆ, ಶಾಸಕ ಎಚ್‍.ಡಿ.ರೇವಣ್ಣ ಅವರ ಪತ್ನಿ ಭವಾನಿ  ಅವರು ಹಾಸನ ಕ್ಷೇತ್ರದ ಟಿಕೆಟ್ ಗಾಗಿ ಟವೆಲ್‍ ಹಾಕಿರುವುದು ಈಗ ಕುಟುಂಬಕ್ಕೆ ಬಿಸಿತುಪ್ಪವಾಗಿದೆ. ಅಮ್ಮನ ಪರವಾಗಿ ನಿಂತಿರುವ ಮಕ್ಕಳಾದ ಸೂರಜ್ ಮತ್ತು ಪ್ರಜ್ವಲ್‍ ಕೂಡಾ ಪರೋಕ್ಷವಾಗಿ ಟಿಕೆಟ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ, ಚಿಕ್ಕಪ್ಪ ಎಚ್.ಡಿ.ಕುಮಾರಸ್ವಾಮಿ ಅವರ

Scroll to Top